ಶ್ರೀ ಚೌಡೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆ

ಯಲ್ಲಾಪುರ ಫೆ.11 : ಕಾರ್ಮಿಕ ಖಾತೆ ಸಚಿವರಾದ ಶಿವರಾಮ ಹೆಬ್ಬಾರ್ ಅವರು ಇಂದು ಪಟ್ಟಣದ ಶ್ರೀ ಚೌಡೇಶ್ವರಿ ದೇವಿಯ ಪುನರ್ ಪ್ರತಿಷ್ಠಾಪನೆಯ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡು, ಶ್ರೀ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ನಂತರ ಪುನರ್ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಅನ್ನ ಪ್ರಸಾದ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ, ತಾವು ಸಹ ಭಕ್ತಾದಿಗಳಿಗೆ ಅನ್ನಪ್ರಸಾದವನ್ನು ಬಡೆಸುವ ಕಾರ್ಯದಲ್ಲಿ ಪಾಲ್ಗೊಂಡರು. .
ಸಂಪುಟ 1 ಸಂಚಿಕೆ 10

ಸಂಪುಟ 1 ಸಂಚಿಕೆ 09

ಸಂಪುಟ 1 ಸಂಚಿಕೆ 08

ಸಂಪುಟ 1 ಸಂಚಿಕೆ 07

ಸಂಪುಟ 1 ಸಂಚಿಕೆ 06

ಸಂಪುಟ 1 ಸಂಚಿಕೆ 05

ಸಂಪುಟ 1 ಸಂಚಿಕೆ 04

ಸಂಪುಟ 1 ಸಂಚಿಕೆ 03

ಸಂಪುಟ 1 ಸಂಚಿಕೆ 02
